Bigg Boss Kannada Season 10 Finalists: ಪ್ರತಾಪ್ ಮತ್ತು ಕಾರ್ತಿಕರಲ್ಲಿ ಯಾರೂ ‘Big Boss 10’ ವಿಜೇತರು?

ಈ ಸಲದ Bigg Boss Kannada Season 10 ತುಂಬಾ ಜನರಿಗೆ ಇಷ್ಟವಾಗಿದೆ, ಈಗ ಇದು ತನ್ನ ಅಂತಿಮ ಹಂತದಲ್ಲಿದ್ದು, (Bigg Boss Kannada Season 10 Finalists) ಯಾರೂ ಈ ಫಿನಲೆಯಲ್ಲಿ ವಿಜೇತರಾಗಿ ಹೊರ ಹೊಮ್ಮುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಲಿವೆ, ತುಕಾಲಿ ಸಂತೋಷ್ ಹೊರ ಹೋದ ಮೇಲೆ ಈಗ ಇದರಲ್ಲಿ 5 ಫೈನಲಿಸ್ಟ್ ಬಾಕಿ ಉಳಿದಿದ್ದು, ಅವರಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇವರಲ್ಲಿ … Read more

Hyundai Ioniq 7 Electric SUV Price & Launch Date India: Design, Features, Engine

ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಗಳ ಬೇಡಿಕೆ ದಿನ ಹೆಚ್ಚಾಗುತ್ತದೆ. ಇದನ್ನು ಅರಿತ ದೊಡ್ಡ ದೊಡ್ಡ ಕಾರ್ ಕಂಪನಿಗಳು ತಮ್ಮ ತಮ್ಮ ಕಾರುಗಳನ್ನು ಕಣಕ್ಕೆ ಇಳಿಸುತ್ತಿವೆ. ಅದರಲ್ಲಿ Hyundai ಕೂಡ ಹಿಂದೇನು ಇಲ್ಲ ಅದಕ್ಕೋಸ್ಕರ Hyundai ಇವಾಗ ಭಾರತದ ಮಾರುಕಟ್ಟೆಗೆ ತನ್ನ ಹೊಸ SUV ಮಾದರಿಯ EV Hyundai Ioniq 7 ಬಿಡುಗಡೆ ಮಾಡಲಿದೆ. ಈ ಕಾರ ವಿಶಿಷ್ಟತೆ ವಿಶಿಷ್ಟತೆ ವಿನ್ಯಾಸದೊಂದಿಗೆ ಆಕರ್ಷಕ ಡಿಸೈನ್ ಕೂಡ ಹೊಂದಿದೆ. ಕೆಲವು ಸುದ್ದಿಗಳ ಸುದ್ದಿಗಳು ಬಂದಿರುವ ಪ್ರಕಾರ ಹೇಳುವುದಾದರೆ 2024ರ ಕೊನೆಯಲ್ಲಿ … Read more

ಕೇವಲ 5 ನಿಮಿಷದಲ್ಲಿ Navi ಲೋನ್| Navi instant Loan App review

Navi ಆ್ಯಪ್ ನಿಂದ ಕೇವಲ 5 ನಿಮಿಷದಲ್ಲಿ ಲೋನ್ ಪಡೆಯಿರಿ ಅದು ಕೂಡಾ ಕಡಿಮೆ ಬಡ್ಡಿದರದಲ್ಲಿ (Navi instant loan app review in kannada ಗೆಳೆಯರೇ, ಈವತ್ತಿನ ಕಾಲದಲ್ಲಿ ಎಲ್ಲರೂ ಹಣ ಬಹಳ ಮುಖ್ಯ ಹಣ ಇಲ್ಲದಿದ್ದರೆ ಯಾರೂ ಮುಸು ನೋಡುವುದಿಲ್ಲ, ಒಂದು ವೇಳೆ ನಮಗೆ ಹಣದ ಅವಶಕತೆ ಎದ್ದಾಗ ಯಾರೂ ಒಂದು ಬಿಡಿಗಾಸು ಕೂಡಲು ಹಿಂದೆ ಮುಂದೆ ನೋಡುತ್ತಾರೆ, ಹಾಗೆ ನಮಗೂ ಅವರಿಗೆ ಹಣ ಕೊಡು ಎಂದು ಕೇಳಲು ನಮೆಗೆ ನಾಚಿಗೆ ಬರುತ್ತದೆ. ತನ್ನ … Read more

ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ|Lata Mangeshkar Biography in Kannada

lata-mangeshkar-biography.

ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ, ವಯಸ್ಸು, ತಂದೆ ತಾಯಿ, ಗಂಡ, ಮಕ್ಕಳು, ಪ್ರಶಸ್ತಿಗಳು ( Lata Mangeshkar Biography,age, parents, husband, children, awards in Kannada) ಲತಾ ಮಂಗೇಶ್ಕರ್ ಅವರು ಭಾರತದ ಒಬ್ಬ ಪ್ರಸಿದ್ಧ ಗಾಯಕಿ ಮತ್ತು ಹಾಡು ಸಂಯೋಜಕಿ ಆಗಿದ್ದವರು. ಇವರು ಏಳು ದಶಕಗಳ ಕಾಲ ಭಾರತೀಯ ಸಂಗೀತ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. ಇವರ ಈ ಸಂಗೀತ ಕ್ಷೇತ್ರದ ಸಾಧನೆಗಾಗಿ ಇವರನ್ನು “ಭಾರತದ ನೈಟಿಂಗೇಲ್” ಮತ್ತು “ಮೆಲೋಡಿ ರಾಣಿ” ಎಂದು ಕರೆಯುತ್ತಾರೆ. … Read more

ಅಜಿತ್ ಡೋವಲ್ ಜೀವನ ಚರಿತ್ರೆ| Ajit Doval Biography in Kannada

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರ ಜೀವನ ಚರಿತ್ರೆ(India National Security Advisor Ajit Doval biography, family, career, in Kannada) ಅಜಿತ್ ಕುಮಾರ್ ದೋವಲ್ ಅವರು ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿ. ಅಜಿತ್ ಅವರು 2004 ರಿಂದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.ಇವರಿಗೆ ಕ್ಯಾಬಿನೆಟನಲ್ಲಿ ಕ್ಯಾಬಿನೆಟ್ ಮಂತ್ರಿಗೆ ಸಮಾನವಾದ ಪ್ರಾಶಸ್ತ್ಯವನ್ನು ಹೊಂದಿದ್ದಾರೆ.ದೋವಲ್ ಅವರು 2004 ರಂದು ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದರು. ಅಜಿತ್ ಕುಮಾರ್ ದೋವಲ್ … Read more

ಮಹೀಂದ್ರ XUV700 Price, ವೈಶಿಷ್ಟ್ಯಗಳು| Mahindra XUV700 price & features

ನಿಮಗೂ ಕೂಡ Mahidra XUV car ಇಷ್ಟನಾ ? ಹಾಗಾದರೆ ನಿಮಗೆ Mahidra XUV700 ಕಾರ್ ಆಕರ್ಷಕ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯ ಬಗ್ಗೆ ಗೊತ್ತಿದೆಯೋ? ಈ ವಿಮರ್ಶೆಯಲ್ಲಿ ನಾವು ಈ ಕಾರಿಯ ಚಾಲನಾ ಶ್ರೇಷ್ಠತೆ, ಕಾರ್ಯಕ್ಷಮತೆ ಮತ್ತು ನಾವೀನ್ಯತೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಮನಬಂದಂತೆ ಸಂಯೋಜಿಸುವ ಮಹೀಂದ್ರಾ XUV700 ನೊಂದಿಗೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಇದು ನಿಮಗೆ ಕೇವಲ 1 ಲಕ್ಷದ Down payment ನೊಂದಿಗೆ ದೊರೆಯುತ್ತದೆ. Note: ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದಾದ ನಮ್ಮ ಸಂಶೋಧನೆಯ … Read more

ಸ್ವರಗಳು ಎಂದರೇನು? ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? | Kannada Varnamale Swaragalu

Kannada-Varnamale-Swaragalu-Vyanjamagalu

ಕನ್ನಡ ವರ್ಣಮಾಲೆಯ ಸ್ವರಗಳು, ವ್ಯಂಜನಗಳು, ಯೋಗವಾಹಗಳು, ಹೃಸ್ವಸ್ವರ, ದೀರ್ಘಸ್ವರ, ಪ್ಲುತಸ್ಪರKannada Varnamale swaragalu, vyakarana, rasvaswara, dhirgaswara, plutaswara in kannada.ಕನ್ನಡ ಭಾಷೆಯು ಅತಿ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳ ಸಂಖ್ಯೆ 49 ಆಗಿದೆ. ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ. 1) ಸ್ವರಗಳು 2) ವ್ಯಂಜನಗಳು 3) ಯೋಗವಾಹಗಳು ಕರ್ನಾಟಕ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಬಗ್ಗೆ ಕೇಳೆ ಕೇಳ್ತಾರೆ ಅದಕ್ಕಾಗಿ ನಾವು ಇವತ್ತು ಕನ್ನಡ ವ್ಯಾಕರಣದ ಅತಿ ಮುಖ್ಯವಾದ ವಿಷಯ … Read more

ವಿಭಕ್ತಿ ಪ್ರತ್ಯಯಗಳು|Vibhakti Pratyaya in kannada

ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದೆ. ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ, ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು. ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ ಬನ್ನಿ. ‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ. ನಾಮಪ್ರಕೃತಿ ಎಂದರೇನು? (What is Namaprakurti?) ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು … Read more

IND vs AUS World Cup Final: ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ?

ಭಾನುವಾರದಂದು ಅಹಮದಾಬಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IND vs AUS world cup ಫೈನಲ್‌ನಲ್ಲಿ ಯಾವ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ತಂಡದ ನಾಯಕರು ಮತ್ತು ಯಾವ ಕಾರ್ಯಕ್ರಮಗಳು ನಡೆಯಲಿವೆ ಎಂದು BCCI ಪ್ರಕಟಿಸಿದೆ. ಈ ಐತಿಹಾಸಿಕ ವಿಶ್ವಕಪ್ ಕ್ಷಣವನ್ನು ವೀಕ್ಷಿಸಲು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ, ಇವರ ಜೊತೆಗೆ ಮಾಜಿ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಹಾಗೂ MS ಧೋನಿ ಕೂಡ ಆಗಮಿಸಲಿದ್ದಾರೆ. World Cup-Winning Captains 1975-2019 ಈ ಬಾರಿ ಬಿಸಿಸಿಐ 1975ರಿಂದ … Read more

ಅಂಬಿಗರ ಚೌಡಯ್ಯ ಜೀವನ ಚರಿತ್ರೆ |Ambigara Chowdaiya Biography in Kannada

ಅಂಬಿಗರ ಚೌಡಯ್ಯ ಜೀವನ ಚರಿತ್ರೆ, ತಂದೆ-ತಾಯಿ ಹೆಸರು, ವಚನಗಳು ಹೆಂಡತಿ ಹೆಸರು, ಅವರ ಅಂಕಿತ ನಾಮ, ಜಯಂತಿ ( Ambigara Chowdaiya Biography,(jivana charitre), parents name, Vachanagalu, ankitanaama, pen name, Jayanti in Kannada) ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರು ಒಬ್ಬ 12ನೆ ಶತಮಾನದ ವಚನಕಾರ,ಕವಿ, ಸಾಮಾಜಿಕ ವಿಮರ್ಶಕರು.ಚೌಡಯ್ಯ ಅವರು ಕೋಲಿ ಸಮುದಾಯಕ್ಕೆ ಸೇರಿದವರು. ಇವರು ತಮ್ಮ ವಿಶಿಷ್ಟವಾದ ಒರಟು ವಚನಗಳಿಗೆ ಹೆಸರುವಾಸಿ ಮತ್ತು ಬೇರೆ ವಚನಕಾರರಿಗಿಂತ ಬಿನ್ನ. ಅಂಬಿಗರ ಚೌಡಯ್ಯ ಅವರ … Read more