Current Affairs- ಮಾರ್ಚ್ ಪ್ರಚಲಿತ ಘಟನೆಗಳು 2024 pdf download

ನಮಸ್ತೆ ಗೆಳೆಯರೇ, ನಾವು ಇದರಲ್ಲಿ ಮಾರ್ಚ್ ತಿಂಗಳ ಪ್ರಚಲಿತ ಘಟನೆಗಳು (Current Affairs) ಪಟ್ಟಿ ಮಾಡಿದ್ದೇವೆ, ಈ ಪ್ರಚಲಿತ ಘಟನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಬಹಳ ಉಪಯುಕ್ತ, ಅವು KPSC group C, KAS, VILLAGE ACCOUNTANT, PDO ಎಲ್ಲಾ ಪರೀಕ್ಷೆಗೂ ಉಪಯುಕ್ತ. ಮಾರ್ಚ್ 20 ಪ್ರಚಲಿತ ಘಟನೆಗಳು (Current Affairs) 2024 pdf download 1) ಹಿರಿಯ ಅಧಿಕಾರಿಯಾಗಿರುವ ರಾಹುಲ್ ಸಿಂಗ್ ಅವರನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (CBSE) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. 2) … Read more

ಸ್ವರಗಳು ಎಂದರೇನು? ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? | Kannada Varnamale Swaragalu

Kannada-Varnamale-Swaragalu-Vyanjamagalu

ಕನ್ನಡ ವರ್ಣಮಾಲೆಯ ಸ್ವರಗಳು, ವ್ಯಂಜನಗಳು, ಯೋಗವಾಹಗಳು, ಹೃಸ್ವಸ್ವರ, ದೀರ್ಘಸ್ವರ, ಪ್ಲುತಸ್ಪರKannada Varnamale swaragalu, vyakarana, rasvaswara, dhirgaswara, plutaswara in kannada.ಕನ್ನಡ ಭಾಷೆಯು ಅತಿ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಒಟ್ಟು ವರ್ಣಮಾಲೆಗಳ ಸಂಖ್ಯೆ 49 ಆಗಿದೆ. ಕನ್ನಡ ವರ್ಣ ಮಾಲೆಯನ್ನು ಮೂರು ಭಾಗವಾಗಿ ವಿಭಾಗಿಸಲಾಗಿದೆ. 1) ಸ್ವರಗಳು 2) ವ್ಯಂಜನಗಳು 3) ಯೋಗವಾಹಗಳು ಕರ್ನಾಟಕ ಸರ್ಕಾರ ನಡೆಸುವ ಎಲ್ಲಾ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ಬಗ್ಗೆ ಕೇಳೆ ಕೇಳ್ತಾರೆ ಅದಕ್ಕಾಗಿ ನಾವು ಇವತ್ತು ಕನ್ನಡ ವ್ಯಾಕರಣದ ಅತಿ ಮುಖ್ಯವಾದ ವಿಷಯ … Read more

ವಿಭಕ್ತಿ ಪ್ರತ್ಯಯಗಳು|Vibhakti Pratyaya in kannada

ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದೆ. ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ, ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು. ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ ಬನ್ನಿ. ‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ. ನಾಮಪ್ರಕೃತಿ ಎಂದರೇನು? (What is Namaprakurti?) ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು … Read more

24+ ಸವರ್ಣದೀರ್ಘ ಸಂಧಿ ಉದಾಹರಣೆಗಳು| 24+ Savarna Deergha Sandhi Examples in Kannada

ಸವರ್ಣದೀರ್ಘ ಸಂಧಿ ಎಂದರೇನು, ಇದರ ಅರ್ಥ, ಇದರ ಉದಾಹರಣೆಗಳು (Savarna Deergha Sandhi Examples,Savarna Deergha Sandhi yendarenu, meaning, examples in Kannada) ಸವರ್ಣದೀರ್ಘ ಸಂಧಿ ನೀವೂ ಸವರ್ಣದೀರ್ಘ ಸಂಧಿಯ ಎಂದರೇನು,ಅದರ ಉದಾಹರಣೆಗಳು ಕನ್ನಡದಲ್ಲಿ ಹುಡುಕುತತಿರುವಿರಾ? ಹಾಗಾದರೆ ನೀವು ಸರಿಯಾದ ಸ್ಥಳದಲ್ಲಿ ಬಂದಿದ್ದೀರಾ. ಸವರ್ಣದೀರ್ಘ ಸಂಧಿ ಉದಾಹರಣೆ ತುಳಿಯುವ ಮೊದಲು ನೀವು ಸವರ್ಣದೀರ್ಘ ಸಂಧಿ ಎಂದರೇನು ಎಂದು ತಿಳಿಯಿರಿ. ಸವರ್ಣದೀರ್ಘ ಸಂಧಿ ಎಂದರೇನು? ( What is meaning of Savarna Deergha Sandhi in Kannada) … Read more

21 + ಲೋಪ ಸಂಧಿ ಉದಾಹರಣೆಗಳು | 21+ Lopa Sandhi Examples Kannada

ಲೋಪ ಸಂಧಿ ಎಂದರೇನು ? ಲೋಪ ಸಂಧಿಯ ಉದಾಹರಣೆಗಳು (lopa Sandhi meaning, lopa sandhi examples in kannada)( lopa sandhi udhaharanegalu) ಈ ಲೇಖನದಲ್ಲಿ ನೀವು ಲೋಪ ಸಂಧಿ ಎಂದರೇನು ಇದರ ಉದಾಹರಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಿರಿ. ಲೋಪ ಸಂಧಿ ಇದು ಒಂದು ಕನ್ನಡ ಸಂಧಿಯಲ್ಲಿ ಬರುವ ಒಂದು ವಿಧದ ಸ್ವರ ಸಂಧಿಯಾಗಿದೆ. ಲೋಪ ಸಂಧಿ ಎಂದರೇನು? (What is lopa Sandhi in Kannada?) ‘ಲೋಪ‘ ಎಂದರೆ ಬಿಟ್ಟು ಹೋಗುವುದು ಎಂದು ಅರ್ಥ ಕೊಡುತ್ತದೆ. … Read more

15+ ಆಗಮ ಸಂಧಿ ಉದಾಹರಣೆಗಳು| 15+ Agama Sandhi examples Kannada

ಆಗಮ ಸಂಧಿ ಎಂದರೇನು ? ಆಗಮ ಸಂಧಿಯ ಉದಾಹರಣೆಗಳು (agama sandhi meaning, agama sandhi examples in kannada)(agama sandhi udhaharanegalu) ಈ ಲೇಖನದಲ್ಲಿ ನೀವು ಆಗಮ ಸಂಧಿ ಅರ್ಥ, ಇದರ ಉದಾಹರಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಲೋಪ ಸಂಧಿ ಇದು ಒಂದು ಕನ್ನಡ ಸಂಧಿಯಲ್ಲಿ ಬರುವ ಒಂದು ವಿಧದ ಸ್ವರ ಸಂಧಿಯಾಗಿದೆ. ಆಗಮ ಸಂಧಿ ಒಂದು ರೀತಿಯ ಕನ್ನಡ ಸಂಧಿಯ, ಸ್ವರ ಸಂಧಿ ಆಗಿದೆ. ಆಗಮ ಎಂದರೆ ‘ಬರುವುದು’ ಎಂದರ್ಥ ಕೊಡುತ್ತದೆ. ಆಗಮ ಸಂಧಿ ಎಂದರೇನು? (What is … Read more

Kannada varnamalegalu ಅಕ್ಷರಗಳು| Kannada Varnamalegalu alphabets

ಇಂದು ನಾವು ಕನ್ನಡ ವರ್ಣಮಾಲೆ ಕುರಿತು ಮಾಹಿತಿ ನೀಡುತ್ತಿದ್ದೇವೆ.( Kannada varnamalegalu, kannada alphabets, charts in kannada) ಕನ್ನಡ ವರ್ಣಮಾಲೆಯು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಮುಖ್ಯವಾದ ವಿಷಯವಾಗಿದೆ. ಅದಕ್ಕಾಗಿ ನೀವು ಇದರಬಗ್ಗೆ ತಿಳಿಯುವುದು ಬಹು ಮುಖ್ಯವಾಗಿದೆ. ನಮ್ಮ ಅಭಿಪ್ರಾಯಗಳನ್ನು, ಮಾತುಗಳನ್ನು ಬೇರೆಯವರಿಗೆ ತಿಳಿಸುವುದಕ್ಕೆ ಮತ್ತು ಬೇರೆಯವರ ಅಭಿಪ್ರಾಯವನ್ನು ನಾವು ತಿಳಿದುಕೊಳ್ಳಲು ಬಳಸುವ ಮಾಧ್ಯಮಕ್ಕೆ “ಭಾಷೆ” ಎಂದು ಕರೆಯುತ್ತಾರೆ. ಹಲ್ಮಿಡಿ ಶಾಸನದ ಪ್ರಕಾರ ಕನ್ನಡ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದ್ದು, ಇದು ಜಗತ್ತಿನ ಅತಿ ಹಳೆಯ ಭಾಷೆಗಳಲ್ಲಿ 3ನೇ ಸ್ಥಾನದಲ್ಲಿದೆ. (ಮೊದಲಿಗೆ ಸಂಸ್ಕೃತ, ಎರಡನೇ ತಮಿಳ). ಇದು ಒಂದು … Read more

ವ್ಯಂಜನಗಳು- ಕನ್ನಡ ವ್ಯಾಕರಣ|Vyanajanagalu in Kannada

ಕನ್ನಡ ವ್ಯಾಕರಣದ ವ್ಯಂಜನಗಳು,ವ್ಯಂಜನಗಳು ಕನ್ನಡದಲ್ಲಿ ( Kannada swaragalu vyanajanagalu, kannada vyanajanagalu ನಮಸ್ತೆ ಗೆಳೆಯರೆ, ಹಿಂದಿನ ಲೇಖನದಲ್ಲಿ ನಲ್ಲಿ ಕನ್ನಡ ವ್ಯಾಕರದಲ್ಲಿ ಬರುವ ಸ್ವರಗಳ (swaragalu in kannada) ಬಗ್ಗೆ ಅಧ್ಯಯನ ಮಾಡಿದ್ದೀರಿ, ಇಂದಿನ ಲೇಖನದಲ್ಲಿ ಕನ್ನಡ ವ್ಯಂಜನಗಳ (Vyanajanagalu in Kannada) ಬಗ್ಗೆ ತಿಳಿಯೋಣ. ಕನ್ನಡ ವ್ಯಂಜನಗಳು ಕನ್ನಡ ಭಾಷೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಒಟ್ಟು 34 ವ್ಯಂಜನಗಳಿದ್ದು ಅದರಲ್ಲಿ 2 ವಿಭಾಗಗಳಾಗಿ ವರ್ಗೀಕರಿಸಬಹುದು. ವ್ಯಂಜನಗಳನ್ನು ಪರೀಕ್ಷೆ ದೃಷ್ಟಿ ಕೋನದಿಂದ ನೋಡಿದರೆ, ಇದು ಬಹು ಮುಖ್ಯ ಪಾತ್ರವಹಿಸುತ್ತದೆ, ಏಕೆಂದರೆ ಇದನ್ನು ಪ್ರಾಥಮಿಕ ಶಾಲೆಯಲ್ಲಿ, ಕಾಲೇಜಿನಲ್ಲಿ ಮತ್ತು ಇತರೆ ಸ್ಪರ್ಧಾ ಪರೀಕ್ಷೆಯಲ್ಲಿ ಬಹಳ ಸಲ ಕೇಳಿದ್ದಾರೆ ಮತ್ತು … Read more

ಬಿ.ಆರ್.ಅಂಬೇಡ್ಕರ್,ಮಹಾಪರಿನಿರ್ವಾನ್ ದಿನ ಇದರ ಮಹತ್ವ|B.R.Ambedkar Mahaparnirvan and It’s significance

B.R.Ambedkar ;ಬಿ.ಆರ್.ಅಂಬೇಡ್ಕರ್,ಮಹಾಪರಿನಿರ್ವಾನ್ ದಿನ ಇದರ ಮಹತ್ವ ಮಹಾಪರಿನಿರ್ವಾನ್ ದಿನ 2021: ಇಂದು ಡಾ.ಬಿ.ಆರ್.ಅಂಬೇಡ್ಕರ್ ಇಹ ಲೋಕ ತ್ಯೇಜಿಸಿದ ದಿನವಾಗಿದೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬ ಸಾಮಾಜಿಕ ಸುಧಾರಕ,ಅರ್ಥಶಾಸ್ತ್ರಜ್ಞ,ನ್ಯಾಯಶಾಸ್ತ್ರಜ್ಞ ಮತ್ತೂ ಪತ್ರಕರ್ತರಾಗಿದ್ದವರು. ಅಂಬೇಡ್ಕರ್ ಅವರು ಭಾರತ ಸಮಾಜದಲ್ಲಿ ದಲಿತರ ಮೇಲೆ ಆಗುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಯ ವಿರುದ್ಧ ಹೋರಾಡಿ ಅವರಿಗೆ ಸಮಾಜದಲ್ಲಿ ಒಂದೂ ಸ್ಥಾನ ಮಾನ ದೊರಕಿಸಿಕೊಟ್ಟೀದ್ದವರೂ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿದ್ದು 14 ಏಪ್ರಿಲ್ 1891 ರ ಮಧ್ಯಪ್ರದೇಶದ ಮ್ಹೌ ಊರಿನಲ್ಲಿ ರಾಮಜಿ ಮಾಲೋಜಿ … Read more

ಸಂವಿಧಾನ ದಿನದ ಮಹತ್ವ, ಇತಿಹಾಸ ಜೊತೆಗೆ ಇದರ ಬಗ್ಗೆ ಪ್ರಬಂಧ|Essay on history and importance of constitutional day in kannada

ಸಂವಿಧಾನ ದಿನದ ಮಹತ್ವ|Essay on history and importance of constitutional day in kannada ಇಂದು ನಿಮಗೆಲ್ಲಾ ಗೊತ್ತಿರುವ ಹಾಗೆ ಇವತ್ತು ಅಂದರೆ ನವೆಂಬರ್ 26ರಂದು 2005ರಿಂದ  ಪ್ರತಿ ವರ್ಷ ಭಾರತದಲ್ಲಿ ಸಂವಿಧಾನ ದಿನ( Constitution Day) ಎಂದು ಆಚರಿಸಲಾಗುವುದು. ಸಂವಿಧಾನ ದಿನವನ್ನು ‘ಕಾನೂನು ದಿನ’ವೆಂದು ಕೂಡ ಕರೆಯುತ್ತಾರೆ. ಸಂವಿಧಾನ ದಿನದ ಪರಿಚಯ ಮುಖ್ಯ ಅಂಶಗಳು ಬಿಂದುಗಳು ಅಂಶಗಳು  ಪೂರ್ಣ ಹೆಸರು  ಸಂವಿಧಾನ ದಿನ  ಇತರ ಹೆಸರು  ಕಾನೂನು ದಿನ  ಮಹತ್ವ  ಭಾರತ 1950ರಂದು ತನ್ನ … Read more